You are hereಬಸವ ಧರ್ಮ ಮತ್ತು ಮಾಂಸಾಹಾರ: ನಾಡಿನ ಜನತೆಯ ಒಂದು ಚರ್ಚೆ
ಬಸವ ಧರ್ಮ ಮತ್ತು ಮಾಂಸಾಹಾರ: ನಾಡಿನ ಜನತೆಯ ಒಂದು ಚರ್ಚೆ
ಬಸವ ಧರ್ಮದ ಸಂವಿಧಾನದ ಚರ್ಚೆ ಪ್ರಾರಂಭವಾಗಿದ್ದು ಇಲ್ಲಿಂದ:
- ಹೊಲೇರ ಸ್ವಾಮಿ ಅಂದರೆ ಗೌರವ - ಪ್ರಜಾವಾಣಿಯ ಏಪ್ರಿಲ್ 13, 2004 ರ ಸಂಚಿಕೆಯಲ್ಲಿ....
- ಅಶಾಂತ ಜಗತ್ತಿಗೆ ಬಸವ ತತ್ವಗಳು ಅತ್ಯವಶ್ಯಕ - ಬಹಿಷ್ಕಾರ ಹಾಕಲು ನೀವ್ಯಾರು? -'ಪಾದಪೂಜೆ', 'ನಾವು' ತ್ಯಜಿಸಿದ ಶ್ರೀಗಳು - ಪ್ರಜಾವಾಣಿ, ಮೇ 2, 2004
- ಬಸವ ಧರ್ಮಕ್ಕೂ ಫೆಡರೇಶನ್ - ಕನ್ನಡಪ್ರಭ, ಮೇ 2, 2004
- ಮಾಂಸಹಾರಿಗಳಿಗೆ ಬಸವ ಧರ್ಮದ ಬಾಗಿಲು ತೆರೆದ ಶರಣ ಸಮ್ಮೇಳನ - ದಟ್ಸ್ಕನ್ನಡ.ಕಾಂ, ಮೇ 3, 2004
- ಎಲ್ಲರನ್ನು ಸೇರಿಸುವ ಇರಾದೆ ಇಲ್ಲ - ಚಿತ್ರದುರ್ಗ ಶ್ರೀ - ಪ್ರಜಾವಾಣಿ, ಮೇ-3, 2004
- ಬಸವ ಧರ್ಮ ಸ್ವೀಕಾರಕ್ಕೆ ಮಾಂಸಾಹಾರ ಅಡ್ಡಿಯಿಲ್ಲ - ಕನ್ನಡಪ್ರಭ, ಮೇ 3, 2004
- ಇಂದು ಕಾಯಕ ಪ್ರಜ್ಞೆ ಇಲ್ಲ: ಕೆ. ರಾಮದಾಸ್ - ಕನ್ನಡಪ್ರಭದ ಮೇ ೩, ೨೦೦೪ರ ಸಂಚಿಕೆಯಲ್ಲಿ
- ಬಸವ ಧರ್ಮಕ್ಕೆ ಮಾಂಸಾಹಾರಿಗಳಿಗೆ ಆಹ್ವಾನ - ವೀರಶೈವ ಮಹಾಸಭಾ ವಿರೋಧ - ಕನ್ನಡಪ್ರಭ, ಮೇ 4, 2004
- ಹೊಸ ಧರ್ಮ ಸ್ಥಾಪನೆ ಹಕ್ಕು ನೀಡಿದವರಾರು? - 'ಬಸವ ಧರ್ಮ' ಸ್ಥಾಪನೆ:ವೀರಶೈವ ಮಹಾಸಭೆ ಪ್ರಶ್ನೆ - ಪ್ರಜಾವಾಣಿ, ಮೇ 5 -2004
- ಬಸವ ಧರ್ಮ ಮತ್ತು ಮಾಂಸಾಹಾರ - ಕೋ. ಚೆನ್ನಬಸಪ್ಪ - ಪ್ರಜಾವಾಣಿ, ಮೇ 7 -2004
- ಬಸವ ಧರ್ಮ ಸಮ್ಮೇಳನದ ನಿರ್ಣಯಕ್ಕೆ ಟೀಕೆ - ಪ್ರಜಾವಾಣಿ, ಮೇ 7 -2004
- ಹೊಸ ಧರ್ಮ ಸ್ಥಾಪನೆ ಅಗತ್ಯವಿಲ್ಲ - ಸಂಗನಬಸವ ಶ್ರೀ - ಪ್ರಜಾವಾಣಿ, ಮೇ 8 -2004
- ಬಸವ ಧರ್ಮಕ್ಕೆ ವಿರೋಧ ಬೇಡ - ಹೆಚ್. ಗಣಪತಿಯಪ್ಪ - ಪ್ರಜಾವಾಣಿ, ಮೇ 10 -2004
- ರಾಜೇಂದ್ರ ಶಿವಮೂರ್ತಿ ಶರಣರು ಪೀಠ ತ್ಯಜಿಸಲು ಆಗ್ರ - ಪ್ರಜಾವಾಣಿ, ಮೇ 11 -2004
- ಹೊಸ ಧರ್ಮದ ಅಗತ್ಯವಿದೆಯೆ - ಜಂಬಿಗಿ ಶರಣಪ್ಪ - ಪ್ರಜಾವಾಣಿ, ಮೇ 11 -2004
- ಹೊಸ ಧರ್ಮ ಸ್ಥಾಪಿಸುವ ಹಕ್ಕು ಮಠಾಧೀಶರಿಗಿಲ್ಲ - ಪ್ರಜಾವಾಣಿ, ಮೇ 12 -2004
- ಬಸವ ಧರ್ಮ ಮತ್ತು ಮಾಂಸಾಹಾರ - ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು - ಪ್ರಜಾವಾಣಿ, ಮೇ 12 -2004
- 'ವೀರಶೈವ'ಎಂಬುದೇ ಉಚಿತ - ಸೀತಾರಾಮ ಜಾಗಿರ್ದಾರ್ - ಪ್ರಜಾವಾಣಿ, ಮೇ 13 -2004
- ಹೊಸ ಧರ್ಮ ಬೇಡ - ವಿ.ಎಸ್.ಬಿ - ಪ್ರಜಾವಾಣಿ, ಮೇ 14 -2004
- ಊಟ ತನ್ನಿಚ್ಛೆ, ನೋಟ ಪರರಿಚ್ಛೆ - ಪ್ರೊ.ಸುಧಾಕರ; ಆಘಾತಕಾರಿ - ಡಾ. ಬಿ.ಸಿ.ಪ್ರಭಾಕರ್ - ಪ್ರಜಾವಾಣಿ, ಮೇ 14 -2004
- ಶಿವಮೂರ್ತಿ ಶರಣರ ಸ್ಪಷ್ಟನೆ - ಕನ್ನಡಪ್ರಭ, ಮೇ 17, 2004
- ಮತ್ತಷ್ಟು ಹಾನಿ - ಎಚ್.ಎಸ್. ದೊರೆಸ್ವಾಮಿ - ಪ್ರಜಾವಾಣಿ, ಮೇ 19 -2004
- ಶರಣರ ಸ್ಪಷ್ಟನೆ ಅಸಮಂಜಸ - ಈಶ್ವರ ಪ್ರಸಾದ್ - ಪ್ರಜಾವಾಣಿ, ಮೇ 20 -2004
- 'ಪೀಠತ್ಯಾಗ'ಆಗ್ರಹಕ್ಕೆ ಖಂಡನೆ: ಜೂನ್ 3 ಕ್ಕೆ ಮುಕ್ತ ಸಂವಾದ - ಪ್ರಜಾವಾಣಿ, ಮೇ 21 -2004
- 'ಬಸವ ಧರ್ಮ' ಘೋರ ಅಪಚಾರ: ವಿಭೂತಿಪುರ ಶ್ರೀ - ಪ್ರಜಾವಾಣಿ, ಮೇ 21 -2004
- ಭದ್ರ ಅಡಿಪಾಯವಿಲ್ಲದ ಬರಹ - ಎಂ. ಚಿದಾನಂದಮೂರ್ತಿ - ಪ್ರಜಾವಾಣಿ, ಮೇ 22 -2004
- ಎಲ್ಲರಿಗೂ ಹಕ್ಕಿದೆ - ಡಾ. ಶಾಂತಲಿಂಗಯ್ಯ; ಅಭಿಪ್ರಾಯ ಸ್ವಾತಂತ್ರ್ಯ ಇರಲಿ -ನರಸಿಂಹಮೂರ್ತಿ, ಎಚ್.ಕೆ. - ಪ್ರಜಾವಾಣಿ, ಮೇ 24 -2004
- ಶರಣತತ್ವ-ಮಾಂಸಾಹಾರ- ನೀಲಗುಂದ ಮಹಾಸ್ವಾಮೀಜಿ - ಪ್ರಜಾವಾಣಿ, ಮೇ 25 -2004
- ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿಕೆಗೆ ಕೊಡಗಿನ ವೀರಶೈವ ಸಮಾಜದ ಖಂಡನೆ - ಪ್ರಜಾವಾಣಿ, ಮೇ 26 -2004
- ಸರಿ ಎನಿಸಿದ್ದನ್ನು ಸ್ವೀಕರಿಸಿ - ಜಿ.ವಿ. ಗಣೇಶಯ್ಯ - ಪ್ರಜಾವಾಣಿ, ಮೇ 27 -2004
- 'ಬದಿಗೆ ಸರಿದಿದ್ದ ಕ್ರಾಂತಿಕಾರಿ ಬಸವ' - ಪ್ರಜಾವಾಣಿ, ಆಗಸ್ಟ್ 17 -2004
---
---
ಈ ಮಧ್ಯೆ ಚರ್ಚೆ ಇನ್ನೂ ಜಾರಿಯಲ್ಲಿದ್ದರೂ ಪತ್ರಿಕೆಗಳಲ್ಲಿ ಅದರ ಭರಾಟೆ ಕಮ್ಮಿಯಾಗುತ್ತಿರುವುದು ಕಾಣಿಸುತ್ತಿದೆ. ಓದುಗರಿಗೆ ಈ ವಿಷಯದ ಬಗೆಗೆ ಅಷ್ಟೊ-ಇಷ್ಟೊ ಮಾಹಿತಿಗೆ ಈ ಕೊಂಡಿಗಳು ಸಾಕೆನಿಸಿ ಇದನ್ನು (ಸದ್ಯಕ್ಕೆ?) ಇಲ್ಲಿಗೆ ನಿಲ್ಲಿಸುತ್ತೇವೆ.
ನಿರ್ವಾಹಕ - ವಿಚಾರಮಂಟಪ.ನೆಟ್
ಈ ವಿಷಯದ ಬಗ್ಗೆ ಚರ್ಚೆ ಅಥವ ಲೇಖನಗಳು ಪ್ರಕಟವಾಗಿ ಅವು ಓದುಗರ ಗಮನಕ್ಕೆ ಬಂದಲ್ಲಿ ನಮಗೆ ಒಂದು ಮೇಯ್ಲ್ ಮಾಡಲು ಅಥವ ಇಲ್ಲಿ ಕಾಮೆಂಟ್ಸ್ ವಿಭಾಗದಲ್ಲಿ ಅದನ್ನು ಸೂಚಿಸಲು ಓದುಗರಲ್ಲಿ ಮನವಿ ಮಾಡುತ್ತೇವೆ.
- Login or register to post comments
- Email this page