You are hereಕುವೆಂಪು, ನಾಡಗೀತೆ ಮತ್ತು ಮಧ್ವಾಚಾರ್ಯರು

ಕುವೆಂಪು, ನಾಡಗೀತೆ ಮತ್ತು ಮಧ್ವಾಚಾರ್ಯರು


ಕುವೆಂಪು ಜನ್ಮಶತಾಬ್ಧಿಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಅಘೋಷಿತ ನಾಡಗೀತೆಯಾಗಿ ಬಳಕೆಯಲ್ಲಿದ್ದ 'ಜೈ ಭಾರತ ಜನನಿಯ ತನುಜಾತೆ' ಗೀತೆಯನ್ನು ನಾಡಗೀತೆಯಾಗಿ ಅಧಿಕೃತವಾಗಿ ಘೋಷಿಸಿತು. ಸರ್ಕಾರ ಪ್ರಾರಂಭದಲ್ಲಿ ಒಪ್ಪಿಕೊಂಡ ನಾಡಗೀತೆಯಲ್ಲಿ ಕುವೆಂಪುರವರು ಇಚ್ಛಾಪೂರ್ವಕವಾಗಿಯೇ ಬಿಟ್ಟಿದ್ದ ಮಧ್ವಾಚಾರ್ಯರ ಹೆಸರನ್ನು ಸೇರಿಸಲೇಬೇಕೆಂದು ಬಂದ ಒತ್ತಡದ ಸಂದರ್ಭದಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಅದನ್ನು ಆಕ್ಷೇಪಿಸಿ ಪತ್ರ ಬರೆದ ಸಂದರ್ಭದಿಂದ ಮೊದಲಾದ ಹಲವು ಚಿಂತನೆ-ವಿಚಾರಗಳನ್ನು ಇಲ್ಲಿ ಒಂದೆಡೆ ಕಟ್ಟಿಕೊಡಲಾಗಿದೆ.

ಇದರ ಜೊತೆಗೆ ಕುವೆಂಪುರವರ ಬಗೆಗೆ ಅಂತರ್ಜಾಲದಲ್ಲಿ ಲಭ್ಯವಿರುವ ಇತರೆ ಲೇಖನ ಸಂದರ್ಶನಗಳ ಕೊಂಡಿಗಳನ್ನು ಇದೇ ಪುಟದಲ್ಲಿ ಆಗಾಗ ಒದಗಿಸಲಾಗುತ್ತದೆ.

.........


.........


......


ಮಧ್ವಾಚಾರ್ಯರು ಮತ್ತು ಮಧ್ವತತ್ವದ ಬಗೆಗೆ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಗಳು: