ರಂಜಾನ್ ದರ್ಗಾರವರ ’ವಚನ ವಿವೇಕ’ ಮತ್ತು ಇತರ ಲೇಖನಗಳು sticky icon

ಕವಿ, ಸಾಹಿತಿ, ಪತ್ರಕರ್ತ, ವಿದ್ವಾಂಸ, ರಂಜಾನ್ ದರ್ಗಾರವರು ಈಗ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ’ಬಸವಾದಿ ಶರಣ ಸಾಹಿತ್ಯ ಕೇಂದ್ರ’ದ ಸಂಶೋಧಕ ಮತ್ತು ಸಂಯೋಜಕರಾಗಿ ದುಡಿಯುತ್ತಿದ್ದಾರೆ. ತಮ್ಮ "ವಚನ ವಿವೇಕ" ಮತ್ತು ಇತರ ಲೇಖನಗಳನ್ನು ಇಲ್ಲಿ ಪ್ರಕಟಿಸಲು ಅನುಮತಿ ಇತ್ತ ಅವರಿಗೆ ವಿಚಾರ ಮಂಟಪದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಮತ್ತು ಕೃತಜ್ಞತೆಗಳು.


ಓದುಗರ ಅಭಿಪ್ರಾಯಗಳು

Search