ರಂಜಾನ್ ದರ್ಗಾರವರ ’ವಚನ ವಿವೇಕ’ ಮತ್ತು ಇತರ ಲೇಖನಗಳು
ಕವಿ, ಸಾಹಿತಿ, ಪತ್ರಕರ್ತ, ವಿದ್ವಾಂಸ, ರಂಜಾನ್ ದರ್ಗಾರವರು ಈಗ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ’ಬಸವಾದಿ ಶರಣ ಸಾಹಿತ್ಯ ಕೇಂದ್ರ’ದ ಸಂಶೋಧಕ ಮತ್ತು ಸಂಯೋಜಕರಾಗಿ ದುಡಿಯುತ್ತಿದ್ದಾರೆ. ತಮ್ಮ "ವಚನ ವಿವೇಕ" ಮತ್ತು ಇತರ ಲೇಖನಗಳನ್ನು ಇಲ್ಲಿ ಪ್ರಕಟಿಸಲು ಅನುಮತಿ ಇತ್ತ ಅವರಿಗೆ ವಿಚಾರ ಮಂಟಪದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಮತ್ತು ಕೃತಜ್ಞತೆಗಳು.
- ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
- ಆಚಾರವೇ ಸ್ವರ್ಗ
- 21ನೇ ಶತಮಾನಕ್ಕೆ ಬಸವಧರ್ಮ
- ಶರಣ ಸಂಸ್ಕೃತಿಯ ಮೂಲ ರೈತಾಪಿ ಸಂಸ್ಕೃತಿ
- ಶರಣ ಮಾರ್ಗ (ರೂಪಕ)
- ಕನ್ನಡದ ಕಂಪು ಕಲ್ಯಾಣದ ಬೆಳಕು
- ಬಸವದರ್ಶನ
- ಬಸವ ತತ್ವದಿಂದ ಸ್ವಾತಂತ್ರ್ಯ ರಕ್ಷಣೆ ಸಾಧ್ಯ
- ಆನು ದೇವಾ ಇಂಬಿನಲಿ ಇದ್ದೇನೆ
- ನನ್ನ ಪರಿಕಲ್ಪನೆಯ ಭಾರತ ಮತ್ತು ಇಂಡಿಯಾ ಹಾಗೂ ಶಿಕ್ಷಣ ನೀತಿ
- ಕಾಯಕ- ಪ್ರಸಾದ ದಾಸೋಹ
- ಬಸವಣ್ಣ, ಪೈಗಂಬರ್ ಮತ್ತು ಕಾರ್ಮಿಕರು
- ಬಸವಧರ್ಮ
- ನಡೆ ನುಡಿ ಸಿದ್ಧಾಂತ
- ವಚನ ವಿವೇಕ - 1
- ವಚನ ವಿವೇಕ - 2
- ವಚನ ವಿವೇಕ - 3
- ವಚನ ವಿವೇಕ - 4
- ವಚನ ವಿವೇಕ - 5
- ವಚನ ವಿವೇಕ - 6
- ವಚನ ವಿವೇಕ - 7
- ವಚನ ವಿವೇಕ - 8
- ವಚನ ವಿವೇಕ - 9
- ವಚನ ವಿವೇಕ - 10
- ವಚನ ವಿವೇಕ - 11
- ವಚನ ವಿವೇಕ - 12
- ವಚನ ವಿವೇಕ - 13
- ವಚನ ವಿವೇಕ - 14